ಸಾಗರದ ಬಳಿ ರಸ್ತೆ ಅಪಘಾತ

ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದ ಗಿಣಿವಾರದ ಬಳಿ ರಸ್ತೆ ಅಪಘಾತವುಂಟಾಗಿದ್ದು ಯುವಕನೋರ್ವ ಸಾವುಕಂಡಿದ್ದಾನೆ.




ಇಂದು ರಾತ್ರಿ  8-45 ಕ್ಕೆ ಬುಲೆರೋ ಪಿಕ್ ಅಪ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತವುಂಟಾಗಿದ್ದು, ಸಲ್ಮಾನ್ ಎಂಬಾತ ಸಾವುಕಂಡಿದ್ದಾನೆ.
ಬೈಕ್ ಹಿಂಬದಿ ಸವಾರನಿಗೆ ತೀವ್ರವಾದ ಗಾಯಗಳಾಗಿದ್ದು ಆತನನ್ನ ಸಾಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಲ್ಮಾನ್ ಸಾಗರದ ಕೆಳದಿ ರಸ್ತೆಯ ನಿವಾಸಿ ಆಗಿರುವುದಾಗಿ ತಿಳಿದು ಬಂದಿದೆ. ಘಟನೆ ಸಾಗರ ಗ್ರಾಮಾಂತರ ಠಾ
ವ್ಯಾಪ್ತಿಯಲ್ಲಿ ನಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು